Monday 27 January 2020

ಪರಭಾಷಾ ಬಂಧುಗಳಿಗೆ, ಏಕೋ, ಏನೋ, ಕನ್ನಡ-ಕನ್ನಡಿಗರೆಂದರೇ ಇಂದಿಗೂ ಅಪಥ್ಯ.

ಮನದಾಳದ ನೋವು-ನಲಿವು. 

ಪರಭಾಷಾ ಬಂಧುಗಳಿಗೆ, ಏಕೋ, ಏನೋ, ಕನ್ನಡ-ಕನ್ನಡಿಗರೆಂದರೇ ಇಂದಿಗೂ  ಅಪಥ್ಯ.

ಆದಾಗ್ಯೂ, ನಮ್ಮ ಅಪ್ರಭುದ್ಧ ಭಂಡ-ಬಡಾಯಿ  ರಾಜಕಾರಣಿಗಳ ನೋಟ ಬರೀ ಪರಭಾಷಿಕರ ಮತಗಳಿಕೆಯತ್ತ.

ಇದ್ದದ್ದೇ, ಯಾವತ್ತೂ, ಕೆಲವರ ರಾಜಕಾರಣದ ನೋಟ ಕೊಳಚೆಯ ಸುತ್ತ-ಮುತ್ತ.

ಅವರನ್ನು, ಆದಷ್ಟು ಸರಿಯಾದ ದಾರಿಗೆಳೆದು ತರುವ ಚಿಕ್ಕ ಪ್ರಯತ್ನ ನನ್ನದು, ಪ್ರತಿನಿತ್ಯ. 

ರಾಜಕಾರಣಿಗಳ ಕೆಲ ಕನ್ನಡ ವಿರೋಧಿ ಧೋರಣೆ, ಕನ್ನಡಿಗರಿಗೆ ಅಪಥ್ಯ,

ಅಂಥವರ ವಿರುದ್ಧ ಹೋರಾಟ ನನ್ನದು,  ಪ್ರತಿನಿತ್ಯ,

ಉದ್ದೇಶವಿಷ್ಟೇ, ಸಕಲ ಭಾಷಾಬಂಧುಗಳಿಗೆ ಮನವರಿಕೆ ಮಾಡಿಸುವುದು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

- ನಿಮ್ಮ ಸಂಕೇತ, ಪ್ರತಿನಿತ್ಯ..

No comments:

Post a Comment

Fraud on farmers by Government of Karnataka ?

Any Ordinance promulgated under Article-213 of the Constitution by the Governor, be based on the advice of the cabinet, in the circumsta...